ಸಂಜೆ ಸೂರ್ಯನು ಮುಳುಗುತಿರಲು
ಆವರಿಸುತಿತ್ತು ಅಮಾವಾಸ್ಯೆಯ ಕತ್ತಲು,
ಮೆಲ್ಲಗೆ ಮೇಲೆರುತಿತ್ತು ಕನ್ಯಾಕುಮಾರಿಯಲ್ಲಿ ಕಡಲು
ಪಾದಗಳಿಗೆ ಮುತ್ತಿಡುತಿತ್ತು ಅಲೆಗಳು ,
ನನ್ನ ನಲ್ಲೆಯು ಸುಮ್ಮನೆ ನಕ್ಕಳು
ಕತ್ತಲೆಯಲ್ಲಿ ಚಿಮ್ಮಿತೊಂದು ಬೆಳದಿಂಗಳು
ಮನದಲ್ಲಿ ಏರಿತೊಂದು ಅಮಲು
ಅಷ್ಟು ಸಾಕಾಯಿತು ನಾ ನಶೆಯಲ್ಲಿ ತೇಲಿ ಹೋಗಲು
ಹಾರಡುತಿರುವೆ ಆ ಪ್ರೀತಿಯಲ್ಲಿ ಈಗಲೂ .....
Sandhya kaaladha parimala
ReplyDeleteWOW SAKATHAGIDE ENAPPA TCS NINNA KAVIYANNAGI MAADIDE
ReplyDeleteಬಹಳ ಅಮಲು ಎರ್ಸ್ಗೋ ಬೇಡ. ಚೆನ್ನಾಗಿದೆ.
ReplyDeleteraja avalu bandirlilla tamilnadu trippige :)
ReplyDelete