Tuesday, January 12, 2010

ಕ್ಯಾಲಿಫೋರ್ನಿಯಾದಲ್ಲಿ ತೀರ್ಥ

ಆರು ತಿಂಗಳ ಬರಗಾಲದ ನಂತರ ,
ಕೊಲ್ಕತ್ತಾದಲ್ಲಿ ನಾನೇರಿಸಿದೆ ಮೊದಲ ಪೆಗ್ಗು
ಅಂದು ಜನುವರಿ ೪ ನೆ ತಾರೀಕು
ಮೆಲ್ಲಗೆ ಇಳಿಯುತ್ತಿತ್ತು ತೀರ್ಥ ಸಿಪ್ by ಸಿಪ್ಪು
ಮಾಡ್ದೇನೆ ಒಂಚೂರು ಕಿರಿಕ್ಕ್ಕು

ವಿಶ್ವಣ್ಣ ಮಾಡಿದರು ಪಾರ್ಟಿ ಪ್ಲಾನ್ಸು
ಕೆ ಪಿ ಗೆ ಬಿದ್ದಿದು ಟ್ಯಾಕ್ಸು
ಹರಿ ಏನೂ ಮನೇಲಿ ಮಾಡುತಿದ್ದ ಸ್ಟಡೀಸ್
ಗುರು ವಾಸ್ ಇನ್ ಸಿಲೆನ್ಸು
ರಾಜೀವ್ ಭಯ್ಯಾ ಪುಲ್ ಟಾಕಿಂಗ್ಸೋ ಟಾಕಿಂಗ್ಸು
ನಂಗಂತೂ ಫುಲ್ ಚಾನ್ಸೋ ಚಾನ್ಸು